ಬಾಲಿವುಡ್ ನಲ್ಲಿ ಕಬೀರ್ ಸಿಂಗ್ ಹವಾ ಭರ್ಜರಿಯಾಗಿಯೇ ಇದೆ. ಈ ವರ್ಷದ ಬಾಲಿವುಡ್  ಕಬೀರ್ ಸಿಂಗ್ ಸಿನಿಮಾದ ನಾಯಕನ ಪಾತ್ರಕ್ಕೆ ಮೊದಲ ಆಯ್ಕೆ ಅರ್ಜುಂಕಪೂರ್ ಆಗಿದ್ದರು ಎಂಬ ಹೊಸ ಸಂಗತಿ ಈಗ ಸದ್ದು ಮಾಡುತ್ತಿದೆ. ಕಬೀರ್ ಸಿಂಗ್ ಸಿನಿಮಾದ ನಿರ್ಮಾಪಕರು ನನ್ನನ್ನು ಭೇಟಿಯಾಗಿ ಈ ಚಿತ್ರದಲ್ಲಿ ನಟಿಸುವಂತೆ ಕೇಳಿದ್ದರು ಬಗ್ಗೆಯೂ ಚರ್ಚೆಯಾಗಿತ್ತು. ನಾನು ಕಥೆಯನ್ನು ಓದಿದ್ದೆ ಆದರೆ ಈ ಸಿನಿಮಾವನ್ನು ಒಪ್ಪಿಕೊಳ್ಳುವ ಬಗ್ಗೆ ಇನ್ನೂ ಚಿಂತನೆ ನಡೆಸಿದೆ ಅಷ್ಟರ ಲ್ಲಾಗಲೇ ಸಿನಿಮಾ ತಂಡ ದಿಂದ ಶಾಹಿದ್ ಕಪೂರ್ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಪ್ರಕಟಣೆ ಹೊರಬಿತ್ತು. ನಾನು ಇದನ್ನು ಹೆಚ್ಚು ತಲೆಕೆಡಿಸಿ ಕೊಳ್ಳಲೇ ಸುಮ್ಮನಾದೆ ಎಂದು ಅರ್ಜುನ್ ಕಪೂರ್ ಹೇಳಿದ್ದಾರೆ.


ನಿರ್ಮಾಪಕ ರಾದ ಮುರಾದ್ ಖೇತನಿ ಹಾಗೂ ಅಶ್ವಿನಿ ವಾರ್ತೆ ಅವರಿಗೆ ನನ್ನನ್ನು ಈ ಸಿನಿಮಾಕ್ಕಾಗಿ ಆಯ್ಕೆ ಮಾಡುವ ಬಯಕೆ ಇತ್ತು ಆದರೆ ನಿರ್ದೇಶಕರ ಆಯ್ಕೆಯನ್ನು ಗೌರವಿಸಿ ಅವರು ಸುಮ್ಮನಾದರು ಇದು ಒಂದು ರೀತಿಯ ಹುಚ್ಚುತನ ಇರುವಂತಹ ಪಾತ್ರವಿದು ಇದಕ್ಕೆ ಶಾಹಿದ್ ಸರಿಯಾದ ವ್ಯಕ್ತಿ ಎಂಬುದು ನಿರ್ದೇಶಕರ ಮನದಾಳಅದು ಹಾಗೆಯೇ ಕೂಡ ಅವರ ಆಯ್ಕೆಯನ್ನು ಗೌರವಿಸುತ್ತೇನೆ ಎಂದು ಅರ್ಜುನ್ ಹೇಳಿದ್ದಾರೆ.


ಯಾವುದೇ ಸಿನಿಮಾ ಆಗಿರಲಿ ಅದು ನಿರ್ದೇಶಕ ನ ಆಯ್ಕೆಯಂತೆ ನಡೆಯ ಬೇಕು ಸಿನಿಮಾದ ಗೆಲುವು-ಸೋಲುಅವರ ಕೈಯಲ್ಲೇ ಇರುತ್ತದೆ ದೃಷ್ಟಿಕೋನವನ್ನು ನಟ-ನಟಿಯರು ಗೌರವಿಸಿದರೆ ನಮ್ಮ ಸಿನಿ ಬದುಕು ಉತ್ತಮ ವಾಗಿರುತ್ತದೆ ಎಂದು ಅರ್ಜುನ್ ಹೇಳಿರುವುದು ಟ್ರೋಲ್ ಆಗಿದೆ ಇದನ್ನು ಬಹುತೇಕ ಬಾಲಿವುಡ್ ನಟ ನಟಿಯರು ಒಪ್ಪಿಕೊಂಡು ಟ್ವೀಟ್ ಮಾಡಿದ್ದಾರೆ ಅಶುತೋಷ್ ಗೌರೀಕರ್ ಅವರ ಪಾಣಿಪತ ಸಿನಿಮಾದಲ್ಲಿ ಅರ್ಜುನ್ ನಟಿಸುತ್ತಿದ್ದಾರೆ.


ನಿರ್ದೇಶಕ ಸಂದೀಪ್ ರೆಡ್ಡಿ ರಂಗ ಶಾಹಿದ್ ಜೊತೆ ಮಾತನಾಡಿ ಒಪ್ಪಿಸಿದ್ದರು ಅವರ ಮೊದಲ ಆಯ್ಕೆಯಾಗಿದ್ದರು ಇಂತಹ ಸಂದರ್ಭದಲ್ಲಿ ನಾನು ಮಾತನಾಡುವುದು ಸರಿಯಲ್ಲ ಎನಿಸಿತು ಎಂದು ಅರ್ಜುನ್ ಇತ್ತೀಚಿನ ಸಂದರ್ಶನ ವೊಂದರಲ್ಲಿ ಹೇಳಿಕೊಂಡಿದ್ದಾರೆ.


మరింత సమాచారం తెలుసుకోండి: